ಶರೀರದಲ್ಲಿನ ಕ್ಯಾಲ್ಶಿಯಂ ಕೊರತೆ ನೀಗಿಸುವ ಮನೆಮದ್ದು

ಆಧುನಿಕ ಜೀವನ ಶೈಲಿಯಲ್ಲಿ ಆರೋಗ್ಯದ ಕಾಳಜಿ ಅತೀ ಅಗತ್ಯ. ಅದರಲ್ಲೂ ಏನು ತಿನ್ನಬೇಕು, ಏನು ತಿನ್ನಬಾರದು ಎಂಬುದರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಏಕೆಂದರೆ ನಮ್ಮ ಆಹಾರದಿಂದ ಸಿಗುವ ಪೋಷಕಾಂಶ ಆರೋಗ್ಯವನ್ನು ವೃದ್ಧಿಸುತ್ತದೆ. ಅದರಂತೆ ಆಹಾರದ ಮೂಲಕ ಸಿಗುವ ಕ್ಯಾಲ್ಸಿಯಂ ಕೂಡ ದೇಹಕ್ಕೆ ಬಹಳ ಮುಖ್ಯ. ಏಕೆಂದರೆ ಸದೃಢ ಮೂಳೆಗಳಿಗೆ ಕ್ಯಾಲ್ಸಿಯಂ ಅತ್ಯಗತ್ಯ. ಮಕ್ಕಳ ಆರಂಭಿಕ ಬೆಳವಣಿಗೆ ಮತ್ತು ಸ್ನಾಯುಗಳ ಬಲವರ್ಧನೆಗೆ ಸಹ ಇದು ಸಹಾಯ ಮಾಡುತ್ತದೆ. ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಿಂದ ಮೂಳೆಗಳು ದುರ್ಬಲಗೊಳ್ಳುತ್ತವೆ. ಅದರ ಕೊರತೆಯಿಂದ […]

Continue Reading

ಸಕ್ಕರೆ ಕಾಯಿಲೆ ಬಾರದಂತೆ ತಡೆಯಲು ಯಾವ ತರಕಾರಿ ತಿನ್ನಬೇಕು?

ಕೆಲವೊಂದು ಆರೋಗ್ಯದ ಸಲಹೆಗಳು ಹಾಗೂ ಊಹಿಸಲು ಅಸಾಧ್ಯವಾದಂತಹ ಅಚ್ಚರಿಯ ಸಂಗತಿಗಳನ್ನು ಇಲ್ಲಿ ನಾವು ತಿಳಿದುಕೊಳ್ಳೋಣ. ಮಕ್ಕಳ ಮೆದುಳನ್ನು ಕ್ರಿಯಾಶೀಲವಾಗಿಡಲು ಹೆಚ್ಚು ಉಪಯುಕ್ತವಾಗಿರುವ ತರಕಾರಿ ಎಂದರೆ ಬೀನ್ಸ್ ಆಗಿದೆ ಬೀನ್ಸ್ ಅನ್ನು ಸೇವಿಸುವುದರಿಂದ ಮಕ್ಕಳು ಯಾವಾಗಲೂ ಕ್ರಿಯಾಶೀಲತೆಯಿಂದ ಇರುತ್ತಾರೆ. ಗರ್ಭಿಣಿಯರು ಊಟವಾದ ಬಳಿಕ ಟೀಯನ್ನು ಕುಡಿದರೆ ಅಪಾಯವಾಗುತ್ತದೆ ಕೆಲವರಿಗೆ ಊಟವಾದ ತಕ್ಷಣ ಟೀ ಕುಡಿಯುವ ಅಭ್ಯಾಸವಿರುತ್ತದೆ ಆದರೆ ಗರ್ಭಿಣಿಯರು ಹಾಗೆ ಟೀಯನ್ನು ಕುಡಿಯಬಾರದು ಇದರಿಂದ ಅವರಿಗೂ ಅವರ ಶಿಶುವಿಗೂ ಹಾನಿ ಉಂಟಾಗಬಹುದು. ತಲೆದಿಂಬನ್ನು ಬಳಸದೆ ಮಲಗಿದರೆ ಬೆನ್ನು ನೋವು […]

Continue Reading

ಜೀರಿಗೆ ನೀರು ಕುಡಿಯುವುದರಿಂದ ಬರೋಬ್ಬರಿ 50 ಕಾಯಿಲೆಗಳಿಗೆ ಹೇಗೆ ಕೆಲಸ ಮಾಡುತ್ತೆ ನೋಡಿ

ಜೀರಿಗೆ ಎಲ್ಲರ ಅಡುಗೆಮನೆಯಲ್ಲಿ ಕೂಡ ಇದೆ ಇರುತ್ತದೆ ನಾವು ಅಡುಗೆಗೆ ಮಾತ್ರ ಜೀರಿಗೆಯನ್ನು ಬಳಸುತ್ತೇವೆ ಆದರೆ ಜೀರಿಗೆಯನ್ನು ಬಳಸುವುದರಿಂದ ನಮಗೆ ಇನ್ನೂ ಕೂಡ ಹಲವಾರು ಉಪಯೋಗವಿದೆ ಹಾಗಾದರೆ ಉಪಯೋಗ ಯಾವುದು ತಿಳಿದುಕೊಳ್ಳೋಣ ಬನ್ನಿ ಅಧಿಕ ಪ್ರಮಾಣದ ಪ್ರೋಟೀನ್ ಗಳು ಮತ್ತು ಮಿನರಲ್ ಗಳು ಅದು ಮೆಗ್ನೀಷಿಯಂ ಮತ್ತು ವಿಟಮಿನ್ ಎ ವಿಟಮಿನ್ ಸಿ ಅಂಶ ಹೆಚ್ಚಾಗಿದೆ ಹಾಗಾದರೆ ಜೀರಿಗೆಯನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಏನೆಲ್ಲಾ ಉಪಯೋಗವಿದೆ ಮತ್ತು ಯಾವ ಯಾವ ಕಾಯಿಲೆಗಳನ್ನು ದೂರ ಮಾಡಿಕೊಳ್ಳಬಹುದು ಬನ್ನಿ […]

Continue Reading

ಕಾಲಿನ ಆಣೆ ಸಮಸ್ಯೆಗೆ ಮನೆಮದ್ದು

ಕಾರ್ನ್ ಎಂದರೆ ಇದನ್ನು ಹಳ್ಳಿ ಭಾಷೆಯಲ್ಲಿ ಕಾಲಿಗೆ ಬಂದಿರುವ ಆಣೆ ಎಂದು ಕರೆಯುತ್ತಾರೆ ಇದು ಪಾದಗಳಲ್ಲಿ ಹೆಚ್ಚಾಗಿ ಕಾಣಿಸುತ್ತದೆ ನೂರಕ್ಕೆ ಒಬ್ಬರಿಗೆ ಮಾತ್ರ ಅಂಗೈನಲ್ಲಿ ಕಂಡುಬರುತ್ತದೆ ಇನ್ನು ಈ ಕಾಲಿನ ಆಣೆ ಯಾಕೆ ಬರುತ್ತದೆ ಅಂದರೆ ಮನುಷ್ಯನ ದೇಹದಲ್ಲಿ ಪ್ರತಿಯೊಂದು ಅಂಗಗಳಿಗೂ ಕೂಡ ಜೀವಕೋಶಗಳಿಗೂ ಕೂಡ ಇಂತಿಷ್ಟು ಸಮಯ ಆಯಸ್ಸು ಎಂಬುದು ಇರುತ್ತದೆ ಒಂದು ಜೀವಕೋಶ ಸತ್ತರೆ ಮತ್ತೆ ಅದೇ ಜಾಗದಲ್ಲಿ ಮತ್ತೊಂದು ಜೀವಕೋಶ ಉತ್ಪತ್ತಿಯಾಗುತ್ತದೆ ಆದರೆ ಕೆಲವೊಬ್ಬರಲ್ಲಿ ಸತ್ತುಹೋಗಿರುವ ಅಂತಹ ಜೀವಕೋಶ ದೇಹದಲ್ಲಿ ಹೊರಹೊಗುವುದಿಲ್ಲ ಅಂತಹ […]

Continue Reading

ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ತಿನ್ನೋ ಅಭ್ಯಾಸ ಇದ್ಯಾ? ತಿಂದ್ರೆ ಏನಾಗತ್ತೆ ತಿಳಿದುಕೊಳ್ಳಿ

ಸಾಮಾನ್ಯವಾಗಿ ಜನರು ಕೆಲವೊಂದು ಕೆಟ್ಟ ಹವ್ಯಾಸಗಳಿಂದ ತಮ್ಮ ಆರೋಗ್ಯವನ್ನು ಕೆಡಿಸಿಕೊಳ್ಳುತ್ತಾರೆ. ಇನ್ನು ಕೆಲವರು ಮಾಹಿತಿಯ ಕೊರತೆಯಿಂದ ತಪ್ಪು ಆಹಾರಾಭ್ಯಾಸವನ್ನು ಅಳವಡಿಸಿಕೊಂಡಿರುತ್ತಾರೆ. ಕೆಲ ವ್ಯಕ್ತಿಗಳು ಖಾಲಿ ಹೊಟ್ಟೆಯಲ್ಲಿಯೇ ಕೆಲವೊಂದು ಆಹಾರ ಪದಾರ್ಥಗಳನ್ನು ಸೇವಿಸುವ ಅಭ್ಯಾಸವನ್ನು ಹೊಂದಿರುತ್ತಾರೆ. ಇದರಿಂದಲೇ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ ಯಾವ ಆಹಾರ ಪದಾರ್ಥಗಳನ್ನು ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸಬಾರದು ಎಂಬುದರ ಮಾಹಿತಿ ಇಲ್ಲಿದೆ. ಬೆಳಗ್ಗಿನ ತಿಂಡಿ ರುಚಿಯಾಗಿರೋದನ್ನು ಬಹುತೇಕರು ಇಷ್ಟ ಪಡುತ್ತಾರೆ. ಅದ್ರಲ್ಲು ಮಸಾಲೆಯುಕ್ತ ಆಹಾರ ಹೆಚ್ಚು ರುಚಿಯಾಗಿರುತ್ತದೆ ಎಂಬ ಕಾರಣಕ್ಕೆ ಜನ ಬೆಳಗ್ಗಿನ ವೇಳೆ […]

Continue Reading

ವಯಾಗ್ರ ಮಾತ್ರೆಯಿಂದ ಏನೆಲ್ಲಾ ಮಾಡ್ತಾರೆ ಗೊತ್ತಾ? ನಿಮಗಿದು ಗೊತ್ತಿರಲಿ

ವಯಸ್ಸಾಗುತ್ತಾ ಹೋದಂತೆ ಪುರುಷರಲ್ಲಿ ಕಾಮಾಸಕ್ತಿಯು ಮೂಡಿದರೂ ಅದು ದೈಹಿಕವಾಗಿ ಕಾರ್ಯ ರೂಪಕ್ಕೆ ತರುವಂತಹ ಸಾಮರ್ಥ್ಯವು ಇರುವುದಿಲ್ಲ. ಹೀಗಾಗಿ ಕೆಲವರು ವಯಾಗ್ರ ಸೇವನೆ ಮಾಡುವರು. ವಯಾಗ್ರ ಮಾತ್ರೆ ಅಥವಾ ಹುಡಿ ಸೇವನೆ ಮಾಡುವ ಪರಿಣಾಮವಾಗಿ ಅದರಿಂದ ಲೈಂಗಿಕ ಸಾಮರ್ಥ್ಯವು ಹೆಚ್ಚಾಗುವುದು. ಆಧುನಿಕ ಯುಗದಲ್ಲಿ ಕೆಲವು ಮಧ್ಯ ವಯಸ್ಕರಲ್ಲಿ ಕೂಡ ಇಂತಹ ಸಮಸ್ಯೆಗಳೂ ಬರುವುದು ಇದೆ. ದೈಹಿಕ ಚಟುವಟಿಕೆಗಳು ಇಲ್ಲದೆ ಇರುವುದು. ರಾತ್ರಿ ಪಾಳಿ, ಕೆಟ್ಟ ಆಹಾರ ಕ್ರಮ. ಆಲ್ಕೋಹಾಲ್, ಧೂಮಪಾನ ಇತ್ಯಾದಿಗಳು ಇದಕ್ಕೆ ಪ್ರಮುಖ ಕಾರಣವಾಗಿದೆ. ಇದರಿಂದಾಗಿ ನಿಮಿರು […]

Continue Reading

ಕಿಡ್ನಿ ಸ್ಟೋನ್ ಸಮಸ್ಯೆಗೆ ಒಳ್ಳೆ ನಾಟಿ ಔಷದಿ ಕೊಡ್ತಾರೆ ಈ ನಾಟಿ ವೈದ್ಯ ಪೊನ್ನಪ್ಪ ನಿಮ್ಮ ಆತ್ಮೀಯರಿಗೂ ತಿಳಿಸಿ

ಪ್ರತಿಯೊಂದು ಆರೋಗ್ಯದ ಸಮಸ್ಯೆಗೂ ಆಯುರ್ವೇದದಲ್ಲಿ ಪರಿಹಾರ ಇದೆ ಆಯುರ್ವೇದವು ದೇಹದ ಯಾವುದೇ ಭಾಗಕ್ಕೆ ಹಾನಿ ಮಾಡದೆ ಉತ್ತಮ ರೀತಿಯಲ್ಲಿ ರೋಗಗಳನ್ನು ಗುಣಪಡಿಸುತ್ತದೆ. ನಾಟಿ ವೈದ್ಯ ಪದ್ಧತಿ’ ಈ ಹೆಸರು ಈಗ ಕೇಳಿ ಬರುವುದು ಕಡಿಮೆ ಅಲೋಪತಿ ಔಷಧಿಗಳಿಂದ ಇದರ ಪರಿಚಯ ಈಗ ಎಲ್ಲೆಡೆ ದೊರೆಯುತ್ತಿಲ್ಲ. ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಮಾದನ ಹಿಪ್ಪರಗ ಎಂಬ ಗ್ರಾಮದಲ್ಲಿ ವಾಸವಾಗಿರುವ ಪೊನ್ನಪ್ಪ ಪರಿಣಿ ಎಂಬುವವರು ಹಲವಾರು ಕಾಯಿಲೆಗಳಿಗೆ ನಾಟಿ ಔಷಧಿಗಳನ್ನು ನೀಡುತ್ತಾರೆ ಇವರು ಐದಾರು ವರ್ಷಗಳಿಂದ ಈ ವೃತ್ತಿಯಲ್ಲಿ ತೊಡಗಿದ್ದು […]

Continue Reading

ಈ ಲಕ್ಷಣ ಇದ್ರೆ ನಿಮ್ಮ ಕಿಡ್ನಿ ಅಪಾಯದಲ್ಲಿದೆ ಎಂದರ್ಥ ಎಚ್ಚರವಹಿಸಿ

ಕಾಯಿಲೆಗಳು ಯಾವಾಗಲೂ ಹೇಳಿಕೇಳಿ ಬರುವುದಿಲ್ಲ, ಅದು ನಮ್ಮ ದೇಹವನ್ನು ಸೇರಿಕೊಂಡು ಏನಾದರೂ ಕರಾಮತ್ತು ಆರಂಭಿಸಲು ಶುರು ಮಾಡಿದ ಬಳಿಕವಷ್ಟೇ ನಮಗೆ ತಿಳಿಯುವುದು. ಆದರೆ ನಾವು ಕೆಲವು ಸಲ ಅನಾರೋಗ್ಯದ ಲಕ್ಷಣಗಳನ್ನು ಕಡೆಗಣಿಸುತ್ತೇವೆ. ಇದರಿಂದಾಗಿ ಮುಂದೆ ದೊಡ್ಡ ರೀತಿಯ ಅಪಾಯವು ಎದುರಾಗಬಹುದು. ದೇಹದಲ್ಲಿ ಯಾವುದೇ ಅನಾರೋಗ್ಯ ಉಂಟಾದರೂ ಆಗ ಕೆಲವೊಂದು ಲಕ್ಷಣಗಳು ಕಾಣಿಸುವುದು. ಇದನ್ನು ಕಡೆಗಣಿಸದೆ, ಗಂಭೀರವಾಗಿ ಪರಿಗಣಿಸಿ ಸರಿಯಾಗಿ ಚಿಕಿತ್ಸೆ ಪಡೆದುಕೊಂಡರೆ ಒಳ್ಳೆಯದು. ರಕ್ತದಲ್ಲಿನ ಕಲ್ಮಶವನ್ನು ಶುದ್ಧೀಕರಿಸುವ ಕೆಲಸ ಮಾಡುವಂತಹ ಕಿಡ್ನಿಯು ರಕ್ತದೊತ್ತಡ, ಎಲೆಕ್ಟ್ರೋಲೈಟ್ ಸಮತೋಲನ ಮತ್ತು […]

Continue Reading

ಮಗುವಿಗೆ ಗ್ರೈಪ್ ವಾಟರ್ ಕುಡಿಸುವ ಮುನ್ನ ಈ ಮಾಹಿತಿ ತಿಳಿದುಕೊಳ್ಳಿ

ಮಗುವಿನ ಆರೋಗ್ಯದ ಕಡೆಗೆ ಬಹಳ ಇರಬೇಕು ಪ್ರತಿ ಮಗುವೂ ಸಹ ನಾಲ್ಕು ತಿಂಗಳ ಒಳಗೆ ಹೆಚ್ಚಾಗಿ ಅಳುತ್ತದೆ ಹಾಗೆಯೇ ಕೆಲವರು ಚಿಕ್ಕ ಮಗುವಿಗೆ ಗ್ರೈಪ್ ವಾಟರ್ ಅನ್ನು ಕುಡಿಸುತ್ತಾರೆ ಹೊಟ್ಟೆನೋವು ಬಂದಾಗ ಹಲ್ಲು ಹುಟ್ಟುವಾಗ ಬರುವ ನೋವು ಮತ್ತು ಶಿಶುಗಳಲ್ಲಿ ಬಿಕ್ಕಳಿಕೆ ಬಂದಾಗ ನೀಡಲಾಗುತ್ತದೆ ಗ್ರೈಪ್ ವಾಟರ್ ಅಲ್ಲಿ ಹೆಚ್ಚಾಗಿ ಸೋಡಿಯಂ ಬೈ ಕಾರ್ಬೋಹೈಡ್ರೇಡ್ ಇರುತ್ತದೆ ಸಕ್ಕರೆ ಅಂಶ ಆಲ್ಕೋಹಾಲ್ ಅಂಶ ಇರುತ್ತದೆ ಹಾಗಾಗಿ ಮಕ್ಕಳಿಗೆ ಗ್ರೈಪ್ ವಾಟರ್ ಅಷ್ಟೊಂದು ಒಳ್ಳೆಯದು ಅಲ್ಲ ಮಕ್ಕಳಿಗೆ ತಾಯಂದಿರು ಸರಿಯಾದ […]

Continue Reading

ಇದರಲ್ಲಿ ಯಾವ ತುಪ್ಪ ಶ್ರೇಷ್ಠ ನಿಮಗೆ ಗೊತ್ತಿರಲಿ ಈ ವಿಚಾರ

ಮಿತವಾದ ತುಪ್ಪದ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಆದರೆ ತುಪ್ಪದಲ್ಲಿ ಹಸುವಿನ ತುಪ್ಪವನ್ನು ಆಯ್ಕೆ ಮಾಡಬೇಕೋ ಅಥವಾ ಎಮ್ಮೆಯ ತುಪ್ಪವನ್ನು ಅಯ್ಕೆ ಮಾಡಿಕೊಳ್ಳಬೇಕು ಎನ್ನುವ ಗೊಂದಲದಲ್ಲಿ ನೀವಿದ್ದೀರಾ. ತುಪ್ಪದ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಹಾಗಂತ ಅದನ್ನು ಸಿಕ್ಕಾಪಟ್ಟೆ ತಿಂದರೆ ತೊಂದರೆ ತಪ್ಪಿದ್ದಲ್ಲ. ತುಪ್ಪವನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಅದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಈ ಕಾರಣಕ್ಕಾಗಿಯೇ ಆಹಾರದಲ್ಲಿ ತುಪ್ಪವನ್ನು ಸೇರಿಸಲು ತಜ್ಞರು ಶಿಫಾರಸು ಮಾಡುತ್ತಾರೆ. ತುಪ್ಪವು ರುಚಿಯಲ್ಲಿ ಮಾತ್ರವಲ್ಲ, ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಪ್ರತಿದಿನ ಒಂದು […]

Continue Reading