ಯುಗಾದಿ ಭವಿಷ್ಯ: ಯಾವ ರಾಶಿಯವರು ಎಚ್ಚರದಿಂದ ಇರಬೇಕು?

Ugadi Astrology on today: ಪ್ರಕೃತಿ ವರ್ಷಕ್ಕೊಮ್ಮೆ ತನ್ನ ರೂಪವನ್ನು ಮರಳಿ ತರುತ್ತದೆ. ಬೇಸಿಗೆಯಿಂದ ಆರಂಭವಾಗಿ ಹೊಸ ಚಿಗುರನ್ನು ಬರಿಸಿ, ಹೂವು ಕಾಯಿಗಳನ್ನು ಬಿಟ್ಟು, ಮಳೆಯಲ್ಲಿ ಬಿದ್ದ ಬೀಜಕ್ಕೆ ಮೊಳಕೆ ಬರಿಸುತ್ತದೆ‌. ಚಳಿಯಲ್ಲಿ ತನ್ನೆಲ್ಲ ಸತ್ವವನ್ನು ಕಳೆದುಕೊಂಡು ಮತ್ತೆ ವಸಂತಾಗಮನಕ್ಕೆ ಸಜ್ಜಾಗುವ ಸುಂದರ ಕಾಲಚಕ್ರದ ಪರಿಯನ್ನು ಸಂವತ್ಸರ ಎಂದು ಕರೆಯಲಾಗುತ್ತದೆ. ಮಳೆ ಚಳಿಯನ್ನು ಕಂಡು ಕೊನೆಗೆ ಬೇಸಿಗೆಯಲ್ಲಿ ಬಂದು ನಿಲ್ಲುವ ಈ ಕಾಲನ ಮಾಯೆಯನ್ನು ಅರಿಯುವುದಕ್ಕಾಗಿ ರಾಶಿ ಭವಿಷ್ಯಗಳನ್ನು ಒಳಗೊಂಡ ಪಂಚಾಂಗವನ್ನು ಬರೆಯುತ್ತಾರೆ. ಅಂತಹ ಪಂಚಾಂಗದಲ್ಲಿ ಯಾವ […]

Continue Reading

ಸಿಂಹ ರಾಶಿ ಯುಗಾದಿ ಭವಿಷ್ಯ 2023 ಹೇಗಿದೆ ಗೊತ್ತಾ..

ಇನ್ನೇನು ಯುಗಾದಿ ಬಂದೇ ಬಿಟ್ಟಿತು. ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಎನ್ನುವ ಸಾಲಿನಂತೆ, ಯಾರಿರಲಿ ಇಲ್ಲದಿರಲಿ ಯುಗಾದಿಯ ಹಬ್ಬ ಬಂದೇ ಬರುತ್ತದೆ. ಅದೆಂದಿಗೂ ತಪ್ಪದು. ಹಾಗೆ ಜೊತೆಯಲ್ಲಿ ರಾಶಿ ಭವಿಷ್ಯಗಳು, ಗ್ರಹಗತಿಗಳು ಸಹ ಬದಲಾಗುತ್ತವೆ. ಈ ಯುಗಾದಿಯ ನಂತರ ಆರಂಭವಾಗುವ ಶೋಭಾಕೃತ ಅಥವಾ ಶೋಭನ ಸಂವತ್ಸರದಲ್ಲಿ ಸಿಂಹ ರಾಶಿಯ ವರ್ಷ ಭವಿಷ್ಯ ಹೇಗಿರಲಿದೆ ಎಂದು ತಿಳಿಯೋಣ ಬನ್ನಿ. ಮಖಾ ನಕ್ಷತ್ರದ ಒಂದರಿಂದ ನಾಲ್ಕನೇ ಪಾದಗಳು, ಹುಬ್ಬಾನಕ್ಷತ್ರದ ಎಲ್ಲ ಪಾದಗಳು, ಉತ್ತರಾ ನಕ್ಷತ್ರದ ಒಂದು ಪಾತ್ರಗಳು ಸಿಂಹ […]

Continue Reading

ಇದೇ ಮಾರ್ಚ್ 21 ಯುಗಾದಿ ಅಮವಾಸೆ ಇರುವುದರಿಂದ ಈ 8 ರಾಶಿಯವರ ಬಾರಿ ಅದೃಷ್ಟ ನೋಡಿ

ಇದೇ ಮಾರ್ಚ್ ತಿಂಗಳ 22ರಂದು ಯುಗಾದಿಯ ಹಬ್ಬ ಬರಲಿದೆ. ಅದರ ಆಚರಣೆಗಳು ಬಹಳ ವಿಶೇಷವಾಗಿ ಇರುತ್ತವೆ. ಸಡಗರ ಸಂಭ್ರಮದಿಂದ ಯುಗಾದಿಯನ್ನು ಆಚರಿಸುತ್ತೇವೆ. ಆದರೆ ಯುಗಾದಿಗು ಮುನ್ನ ಬರುವ ಅಮವಾಸ್ಯೆಯ ಬಗ್ಗೆ ನಿಮಗೆ ತಿಳಿದಿದೆಯೆ? ಅಮವಾಸ್ಯೆಯಿಂದ ಯಾವ ಯಾವ ರಾಶಿಗಳ ಭವಿಷ್ಯ ಹೇಗೆ ಬದಲಾಗಲಿದೆ ಎನ್ನುವುದನ್ನು ಮುಂದೆ ನೋಡೊಣ. ಅಮವಾಸ್ಯೆ ಎಂದರೆ ಕತ್ತಲು ಎಂದು ನಾವೆಲ್ಲರು ಭಯಪಡುತ್ತೇವೆ. ಹಾಗೂ ಆ ದಿನ ಯಾವ ಒಳ್ಳೆಯ ಕೆಲಸಗಳನ್ನು ನಾವು ಮಾಡುವುದಿಲ್ಲ. ಆದರೆ ಅಮವಾಸ್ಯೆಯು ಲಕ್ಷ್ಮೀಗೆ ಪ್ರಿಯವಾದ ದಿನವಾಗಿದೆ. ಆ ದಿನ […]

Continue Reading

ಮಕರ ರಾಶಿ : ಸೂರ್ಯದೇವ ಪರಿವರ್ತನೆ ಇದರ ಪ್ರಭಾವ ಹೇಗಿರತ್ತೆ ತಿಳಿದುಕೊಳ್ಳಿ

ಗ್ರಹಗಳು ಸದಾ ಚಲನೆಯಲ್ಲಿ ಇರುವಂತವು. ಸೂರ್ಯ ಚಂದ್ರರು ಸಹ ತಮ್ಮ ಪಥವನ್ನು ಬದಲಿಸುತ್ತಲೇ ಇರುತ್ತಾರೆ. ಈ ರೀತಿ ಪಥ ಬದಲಾವಣೆಯಿಂದ ಮಕರ ರಾಶಿಯವರ ಮೇಲದ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ನೋಡೊಣ. ಇದೇ ಮಾರ್ಚ್ 15 2023ರಂದು ಸೂರ್ಯದೇವನು ತನ್ನ ಪಥವನ್ನು ಬದಲಾಯಿಸಲಿದ್ದಾನೆ. ಈ ದಿನ ಬೆಳಗ್ಗೆ 6 ಗಂಟೆ 13 ನಿಮಿಷಕ್ಕೆ ಸೂರ್ಯನು ಮೀನ ರಾಶಿಗೆ ಸಾಗುತ್ತಾನೆ. ಏಪ್ರಿಲ್ 13ರ ತನಕವು ಸೂರ್ಯನು ಮೀನ ರಾಶಿಯಲ್ಲಿ ಇರುತ್ತಾನೆ. ಮೀನ ರಾಶಿಯು ನೈಸರ್ಗಿಕವಾಗಿ ಹನ್ನೆರಡನೆಯ ಮನೆಯಾಗಿದೆ. ಇದರ […]

Continue Reading

ತುಲಾ ರಾಶಿಯವರಿಗೆ ಯುಗಾದಿ ನಂತರ ಇವರ ಲೈಫ್ ಹೇಗಿರತ್ತೆ ಗೊತ್ತಾ

ತುಲಾ ರಾಶಿಯ ಏಪ್ರಿಲ್ ತಿಂಗಳ ಮಾಸ ಭವಿಷ್ಯವನ್ನು ಅರಿಯೋಣ ಬನ್ನಿ. 2023ರ ಏಪ್ರಿಲ್ ತಿಂಗಳ 14ನೇ ತಾರೀಕಿನಂದು ರವಿಯು ಮೇಷ ರಾಶಿಗೆ ಪ್ರವೇಶವನ್ನು ಮಾಡುತ್ತಾನೆ. 21,22ನೇ ತಾರೀಖಿನ ಸಂಧಿಸಮಯದಲ್ಲಿ ಗುರುವು ಮೇಷರಾಶಿಗೆ ಪ್ರವೇಶವನ್ನು ಮಾಡುತ್ತಾನೆ. ಗುರುವಿನ ಸ್ಥಾನ ಪಲ್ಲಟದಿಂದಾಗಿ ಎಲ್ಲ ಗ್ರಹಗಳಲ್ಲಿಯೂ ಬದಲಾವಣೆಗಳು ಆಗಲಿದ್ದು, ಕೆಲವರ ಜಾತಕದ ಮೇಲೆ ಗುರುಬಲವು ಆರಂಭವಾಗಿದ್ದರೆ, ಇನ್ನು ಕೆಲವರ ಜಾತಕದ ಮೇಲೆ ಗುರುಬಲವು ನಶಿಸಲಿದೆ. ತುಲಾ‌ರಾಶಿಯಲ್ಲಿ ರವಿಯು 6 ಮತ್ತು 7 ನೇ ಮನೆಯಲ್ಲಿ ಸಂಚಾರ ಮಾಡಲಿದ್ದು, ಲಾಭಾದಿಪತಿಯಾಗಿ ಏಳನೇ ಮನೆಯಲ್ಲಿ […]

Continue Reading

10ನೇ ತರಗತಿ ಪಾಸ್ ಆಗಿರುವಂತಹ ಅಭ್ಯರ್ಥಿಗಳಿಗೆ ಆಯುಷ್ ಇಲಾಖೆಯಲ್ಲಿ ಉದ್ಯೋಗಾವಕಾಶ

ಏಳನೇ ತರಗತಿ ಹಾಗೂ 10ನೇ ತರಗತಿ ಪಾಸ್ ಆಗಿರುವಂತಹ ಅಭ್ಯರ್ಥಿಗಳಿಗೆ ಆಯುಷ್ ಇಲಾಖೆಯಲ್ಲಿ ಖಾಲಿ ಇರುವ ಅರ್ಜಿಗೆ ಆಹ್ವಾನಿಸಲಾಗಿದ್ದು ಅಂತಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.ವೇತನ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ10,000 -35,000 ವೇತನ ನೀಡಲಾಗುತ್ತದೆ. ಅರ್ಜಿ ಶುಲ್ಕ : ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.ಅರ್ಜಿ ಸಲ್ಲಿಸುವ ವಿಧಾನ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಚೇರಿಗೆ ಭೇಟಿ ನೀಡಿ, ಅರ್ಜಿ ನಮೂನೆಯನ್ನು ಪಡೆದು, ನಂತರ ಅದನ್ನು ಭರ್ತಿ ಮಾಡಿ ಹುದ್ದೆಗೆ ಸಂಬಂಧಪಟ್ಟ ಸ್ವಯಂ ದೃಢೀಕೃತ ದಾಖಲಾತಿಗಳೊಂದಿಗೆ […]

Continue Reading

ಈ 5 ರಾಶಿಯ ಹುಡುಗಿಯರು ಗಂಗೆಯಂತೆ ಪವಿತ್ರವಾಗಿರುತ್ತಾರೆ

ಗಂಗೆಯಷ್ಟು ಪರಮ ಪವಿತ್ರವಾದ ನದಿ ಇನ್ನೊಂದಿಲ್ಲ. ಗಂಗೆಯಲ್ಲಿ ಏನೇ ಹಾಕಿದರೂ ಅದು ಪ್ರಸಾದಕ್ಕೆ ಸಮವಾಗುತ್ತದೆ ಎನ್ನುವುದು ನಮ್ಮ ನಂಬಿಕೆಯಾಗಿದೆ. ಗಂಗಾ ಸ್ನಾನಕ್ಕೆ ಸಮವಾದ ಇನ್ನೊಂದು ಆಚರಣೆ ಇಲ್ಲ‌. ಗಂಗೆಯೆಂದರೆ ಅಷ್ಟು ಪುನೀತ ಭಾವ ನಮಗಿದೆ. ಪವಿತ್ರವಾದ ಎಲ್ಲ ವಸ್ತುಗಳನ್ನು, ಪವಿತ್ರ ಸ್ವರೂಪರಾದ ಮನುಷ್ಯರನ್ನು ನಾವು ಗಂಗೆಗೆ ಹೋಲಿಸಿ ಮಾತಾನಾಡುತ್ತೇವೆ. ಅಂತಹ ಪರಮ ಪವಿತ್ರ ಜಾತಕವನ್ನು ಯಾರು ಹೊಂದಿರುತ್ತಾರೋ ಅವರು ಬಹಳ ಅದೃಷ್ಟವಂತರಾಗುತ್ತಾರೆ. ನಾವು ಹೆಣ್ಣನ್ನು ಲಕ್ಷ್ಮೀ ದೇವಿಯಂತೆ ಕಾಣುತ್ತೇವೆ. ಹೆಣ್ಣಿನ ಮನಸ್ಸು ಗಂಗೆಯಷ್ಟೇ ಪವಿತ್ರ ಹಾಗೂ ಗಂಗೆಯಂತೆ […]

Continue Reading

V ಅಕ್ಷರದಿಂದ ಶುರುವಾಗುವವರ ಕುರಿತು ನಿಮಗೆ ಗೊತ್ತಿಲ್ಲದ ವಿಷಯಗಳು ಇಲ್ಲಿವೆ

ಒಂದು ಕುಟುಂಬಕ್ಕೆ ಹೊಸ ಮಗುವಿನ ಆಗಮನ ಆಗುತ್ತಿದ್ದ ಹಾಗೆ, ಆ ಮಗುವಿಗೆ ಒಂದು ಸುಂದರ ಹೆಸರು ಇಡುವ ದಿನಕ್ಕಾಗಿಯೆ ಸಾಕಷ್ಟು ಖರ್ಚು ಮಾಡಿ, ನೆಂಟರು ಬಂಧು-ಬಳಗವನ್ನೆಲ್ಲ ಕರೆದು ಸಂಭ್ರಮಿಸುವ ಪದ್ಧತಿಯೊಂದು ನಮ್ಮಲ್ಲಿ ಬಹಳ ಹಿಂದಿನಿಂದಲೂ ನಡೆದು ಬಂದಿದೆ. ಕೇವಲ ಅಷ್ಟೇ ಅಲ್ಲ, ಮಗುವಿಗೆ ಇಡುವಂತಹ ಹೆಸರಿಗೆ ಅಷ್ಟೇ ಸುಂದರವಾದ ಅರ್ಥವು ಇರಬೇಕು ಎನ್ನುವುದು ಹಿರಿಯರ ಮಾತು. ಯಾಕೆಂದರೆ ಆ ಹೆಸರಿನಿಂದ ಆ ಮಗು ಪ್ರಪಂಚದಲ್ಲಿ ಗುರುತಿಸಿಕೊಳ್ಳುತ್ತದೆ. ಅಷ್ಟೇ ಅಲ್ಲ ಕೆಲವೊಮ್ಮೆ ಆ ಹೆಸರು ಬಹುಬೇಗ ಜನರ ಬಾಯಲ್ಲಿ […]

Continue Reading

ಯುಗಾದಿ ಹಬ್ಬದ ನಂತರ ಈ 5 ರಾಶಿಯವರಿಗೆ ರಾಜಯೋಗ

ಹಿಂದೂ ಪಂಚಾಂಗದ ಪ್ರಕಾರ ಹಿಂದೂ ಹೊಸ ವರ್ಷ ಮಾರ್ಚ್ 22, 2023 ರಿಂದ ಪ್ರಾರಂಭವಾಗುತ್ತಿದೆ. ಜ್ಯೋತಿಷ್ಯದ ಪ್ರಕಾರ ಪ್ರತಿ ವರ್ಷಕ್ಕೂ ಒಂದು ರಾಜ ಗ್ರಹ ಮತ್ತೊಂದು ಮಂತ್ರಿ ಗ್ರಹ ಎಂದಿರುತ್ತದೆ. ಆ ಪ್ರಕಾರ ಹೊಸ ವರ್ಷದ ರಾಜ ಬುಧ ಮತ್ತು ಮಂತ್ರಿ ಶುಕ್ರನಾಗಿರಲಿದ್ದಾನೆ. ಅಲ್ಲದೆ ವಿಕ್ರಮ್ ಸಂವತ್ 2080 ಹಲವು ಅಪರೂಪದ ಯೋಗಳೊಂದಿಗೆ ಪ್ರಾರಂಭವಾಗಲಿದೆ. ಈ ವರ್ಷ 30 ವರ್ಷಗಳ ನಂತರ ಶನಿಯು ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ. ಗುರು 12 ವರ್ಷಗಳ ನಂತರ ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. […]

Continue Reading

ಕುಂಭ ರಾಶಿಯವರಿಗೆ ಈ ತಿಂಗಳ 14 ರ ನಂತರ ಹೀಗಾಗುತ್ತೆ ಅಂದ್ರೆ ನೀವು ನಂಬಲ್ಲ ಯಾಕೆ ಗೊತ್ತಾ..

ಕುಂಭ ರಾಶಿಯ ಮಟ್ಟಿಗೆ ಏಪ್ರಿಲ್ ತಿಂಗಳ ಭವಿಷ್ಯ ನೋಡೋಣ ಬನ್ನಿ ಮಾಸ ಭವಿಷ್ಯ ಇವತ್ತಿನ ಮಾಹಿತಿಯಲ್ಲಿ ಕುಂಭ ರಾಶಿಯಿಂದ ತಕ್ಷಣ ಫಸ್ಟ್ ಬರುವಂತಹ ಮನಸ್ಸಿನಲ್ಲಿ ಹೆಚ್ಚಿನ ಜನ್ಮ ಶನಿ ಸ್ಟ್ರಾಂಗ್ ಅಂತ ಹೇಳಲಾಗುತ್ತದೆ ಬಹಳಷ್ಟು ಘಟನೆಗಳಿಂದ ನಿಮಗೆ ಕೆಟ್ಟ ಆಲೋಚನೆಗಳು ಬರುತ್ತವೆ ಅಂತ ಆಲೋಚನೆಗಳಿಂದ ಹೊರಗೆ ಬರುವುದಕ್ಕೆ ಸಾಧ್ಯನೇ ಆಗುವುದಿಲ್ಲ ಎಂತ ಮಟ್ಟಿಗೆ ಅಂದರೆ ರಾಶಿಯಲ್ಲಿ ಇರುವಂತಹ ಶನಿ ನಿಮ್ಮ ಬಗ್ಗೆ ಸತತವಾಗಿ ಯೋಚನೆ ಮಾಡುವ ತರಹ ಮಾಡುತ್ತಾನೆ ಯಾವಾಗಲೂ ಸೆಲ್ಫ ಸೆಂಟರನ್ನು ಜಾಸ್ತಿ ಮಾಡುತ್ತವೆ ನನ್ನಲ್ಲಿ […]

Continue Reading